
ಭೋಗ ಪ್ರಳಯ
ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ, ಕಟ್ಟಕಡೆಯ ಮೀನನ್ನು ಹಿಡಿದು ತಿಂದ ನಂತರ, ಕಟ್ಟಕಡೆಯ ನದಿಗೆ ವಿಷ ಸುರಿದ ನಂತರ, ಗೆಳೆಯಾ, ಆಗಷ್ಟೇ ನಿನಗೆ ಗೊತ್ತಾಗುತ್ತದೆ, ನಾಣ್ಯವನ್ನು ನೋಟನ್ನು ತಿನ್ನಲು ಸಾಧ್ಯವಿಲ್ಲ ಅಂತ
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,
ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ, ಕಟ್ಟಕಡೆಯ ಮೀನನ್ನು ಹಿಡಿದು ತಿಂದ ನಂತರ, ಕಟ್ಟಕಡೆಯ ನದಿಗೆ ವಿಷ ಸುರಿದ ನಂತರ, ಗೆಳೆಯಾ, ಆಗಷ್ಟೇ ನಿನಗೆ ಗೊತ್ತಾಗುತ್ತದೆ, ನಾಣ್ಯವನ್ನು ನೋಟನ್ನು ತಿನ್ನಲು ಸಾಧ್ಯವಿಲ್ಲ ಅಂತ
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,
$0.52
Original: $1.73
-70%ಭೋಗ ಪ್ರಳಯ—
$1.73
$0.52Description
ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ, ಕಟ್ಟಕಡೆಯ ಮೀನನ್ನು ಹಿಡಿದು ತಿಂದ ನಂತರ, ಕಟ್ಟಕಡೆಯ ನದಿಗೆ ವಿಷ ಸುರಿದ ನಂತರ, ಗೆಳೆಯಾ, ಆಗಷ್ಟೇ ನಿನಗೆ ಗೊತ್ತಾಗುತ್ತದೆ, ನಾಣ್ಯವನ್ನು ನೋಟನ್ನು ತಿನ್ನಲು ಸಾಧ್ಯವಿಲ್ಲ ಅಂತ
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,











