
ಭಾರತರತ್ನ - ಎ. ಪಿ. ಜೆ. ಅಬ್ದುಲ್ ಕಲಾಮ್
"ಮಿಸೈಲ್ ಮ್ಯಾನ್" ಎಂದೇ ಖ್ಯಾತಿ ಪಡೆದಿರುವ ಭಾರತದ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ತಮಿಳುನಾಡಿನ ರಾಮೇಶ್ವರಂ ದ್ವೀಪದ ಅಲ್ಪಸಂಖ್ಯಾತ ಬಡ ಹುಡುಗ. ಈತ ಭಾರತ ರಾಷ್ಟ್ರಪತಿಯಾಗುವುದು ಅವರ ಅಸಾಮಾನ್ಯ ವ್ಯಕ್ತಿತ್ವಕ್ಕೆ ಸಾಕ್ಷಿ. ಅವರ ಬಾಲ್ಯ, ಬದುಕು, ಸಾಧನೆಯ ಕುರಿತು ಪುಸ್ತಕದಲ್ಲಿ ನವಿರಾಗಿ ನೀಡಿದ್ದಾರೆ ಲೇಖಕಿ ಅಸ್ಮಾ ಅನ್ಸಾರಿ. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಇದನ್ನು ನಾ. ಸೋಮೇಶ್ವರ ಅವರು ಸಂಪಾದಿಸಿದ್ದಾರೆ.
"ಮಿಸೈಲ್ ಮ್ಯಾನ್" ಎಂದೇ ಖ್ಯಾತಿ ಪಡೆದಿರುವ ಭಾರತದ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ತಮಿಳುನಾಡಿನ ರಾಮೇಶ್ವರಂ ದ್ವೀಪದ ಅಲ್ಪಸಂಖ್ಯಾತ ಬಡ ಹುಡುಗ. ಈತ ಭಾರತ ರಾಷ್ಟ್ರಪತಿಯಾಗುವುದು ಅವರ ಅಸಾಮಾನ್ಯ ವ್ಯಕ್ತಿತ್ವಕ್ಕೆ ಸಾಕ್ಷಿ. ಅವರ ಬಾಲ್ಯ, ಬದುಕು, ಸಾಧನೆಯ ಕುರಿತು ಪುಸ್ತಕದಲ್ಲಿ ನವಿರಾಗಿ ನೀಡಿದ್ದಾರೆ ಲೇಖಕಿ ಅಸ್ಮಾ ಅನ್ಸಾರಿ. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಇದನ್ನು ನಾ. ಸೋಮೇಶ್ವರ ಅವರು ಸಂಪಾದಿಸಿದ್ದಾರೆ.
$0.49
ಭಾರತರತ್ನ - ಎ. ಪಿ. ಜೆ. ಅಬ್ದುಲ್ ಕಲಾಮ್—
$0.49
Description
"ಮಿಸೈಲ್ ಮ್ಯಾನ್" ಎಂದೇ ಖ್ಯಾತಿ ಪಡೆದಿರುವ ಭಾರತದ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ತಮಿಳುನಾಡಿನ ರಾಮೇಶ್ವರಂ ದ್ವೀಪದ ಅಲ್ಪಸಂಖ್ಯಾತ ಬಡ ಹುಡುಗ. ಈತ ಭಾರತ ರಾಷ್ಟ್ರಪತಿಯಾಗುವುದು ಅವರ ಅಸಾಮಾನ್ಯ ವ್ಯಕ್ತಿತ್ವಕ್ಕೆ ಸಾಕ್ಷಿ. ಅವರ ಬಾಲ್ಯ, ಬದುಕು, ಸಾಧನೆಯ ಕುರಿತು ಪುಸ್ತಕದಲ್ಲಿ ನವಿರಾಗಿ ನೀಡಿದ್ದಾರೆ ಲೇಖಕಿ ಅಸ್ಮಾ ಅನ್ಸಾರಿ. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಇದನ್ನು ನಾ. ಸೋಮೇಶ್ವರ ಅವರು ಸಂಪಾದಿಸಿದ್ದಾರೆ.










