HomeStore

ಭಾರತ ಸಿಂಧು ರಶ್ಮಿ - ಸಂಪುಟ 1

Product image 1

ಭಾರತ ಸಿಂಧು ರಶ್ಮಿ - ಸಂಪುಟ 1

20ನೇ ಶತಮಾನದ ಮಹಾಕಾವ್ಯಗಳಲ್ಲಿ ವಿ.ಕೃ. ಗೋಕಾಕ ಅವರ ’ಭಾರತ ಸಿಂಧು ರಶ್ಮಿ’ ಮಹತ್ವದ ಕೊಡುಗೆಯೂ ಆಗಿದೆ. ಈ ಕಾಲದ ಮಹಾಕಾವ್ಯ. ಭಾರತ ಸಿಂಧು ರಶ್ಮಿ. ಭಾರತದ ಪ್ರಾಚೀನ ಭವ್ಯ ಇತಿಹಾಸ ಹಾಗೂ ವೇದಕಾಲೀನ ಭಾರತವನ್ನು ವಿಹಂಗಮವಾಗಿ ವಿಶ್ಲೇಷಿಸುತ್ತದೆ. ಈ ಕೃತಿಯು ಮಹಾಕಾವ್ಯದ ಮೊದಲ ಭಾಗವಾಗಿದೆ. ಈ ಮಹಾಕಾವ್ಯದಲ್ಲಿ 12 ಖಂಡಗಳು, 35 ಸಾವಿರ ಸಾಲುಗಳಿವೆ. ಋಗ್ವೇದ ಕಾಲದ ಜನಜೀವನವನ್ನು ವಿವರಿಸುತ್ತದೆ. ವಿಶೆಷವಾಗಿ ಮಹರ್ಷಿ ವಿಶ್ವಾಮಿತ್ರನ ವ್ಯಕ್ತಿತ್ವ ವಿವಿಧ ಆಯಾಮಗಳನ್ನು ಚರ್ಚಿಸುತ್ತದೆ. ವಮಹರ್ಷಿ ವಿಶ್ವಾಮಿತ್ರನೇ ಈ ಮಹಾಕಾವ್ಯದ ನಾಯಕ. ಕಾವ್ಯ ಚೇತನ ಹಾಗೂ ಸಾಮರಸ್ಯಗಳ ಗುಣಲಕ್ಷಣಗಳಿಗೆ ಈ ಮಹಾಕಾವ್ಯ ಉತ್ತಮ ಮಾದರಿ ನೀಡುತ್ತದೆ. ಸಪ್ತ ಕಿರಣಗಳು ಹಾಗೂ ಸಪ್ತ ಲೋಕಗಳ ವಿವರಣೆಯೂ ಹೃದಯಂಗಮವಾಗಿದೆ. ಈ ಮಹಾಕಾವ್ಯ ರವರೆಗೆ ವಿನಾಯಕರು ಮಾಡಿಕೊಂಡ ಸಿದ್ಧತೆಗಳ ವಿವರಣೆಯೂ ಕೃತಿಯ ವಿಶೇಷತೆಯನ್ನು ಹೆಚ್ಚಿಸಿ, ಓದುಗರಿಗೆ ಪ್ರೇರಣೆ ನೀಡುವಂತಿದೆ. 

20ನೇ ಶತಮಾನದ ಮಹಾಕಾವ್ಯಗಳಲ್ಲಿ ವಿ.ಕೃ. ಗೋಕಾಕ ಅವರ ’ಭಾರತ ಸಿಂಧು ರಶ್ಮಿ’ ಮಹತ್ವದ ಕೊಡುಗೆಯೂ ಆಗಿದೆ. ಈ ಕಾಲದ ಮಹಾಕಾವ್ಯ. ಭಾರತ ಸಿಂಧು ರಶ್ಮಿ. ಭಾರತದ ಪ್ರಾಚೀನ ಭವ್ಯ ಇತಿಹಾಸ ಹಾಗೂ ವೇದಕಾಲೀನ ಭಾರತವನ್ನು ವಿಹಂಗಮವಾಗಿ ವಿಶ್ಲೇಷಿಸುತ್ತದೆ. ಈ ಕೃತಿಯು ಮಹಾಕಾವ್ಯದ ಮೊದಲ ಭಾಗವಾಗಿದೆ. ಈ ಮಹಾಕಾವ್ಯದಲ್ಲಿ 12 ಖಂಡಗಳು, 35 ಸಾವಿರ ಸಾಲುಗಳಿವೆ. ಋಗ್ವೇದ ಕಾಲದ ಜನಜೀವನವನ್ನು ವಿವರಿಸುತ್ತದೆ. ವಿಶೆಷವಾಗಿ ಮಹರ್ಷಿ ವಿಶ್ವಾಮಿತ್ರನ ವ್ಯಕ್ತಿತ್ವ ವಿವಿಧ ಆಯಾಮಗಳನ್ನು ಚರ್ಚಿಸುತ್ತದೆ. ವಮಹರ್ಷಿ ವಿಶ್ವಾಮಿತ್ರನೇ ಈ ಮಹಾಕಾವ್ಯದ ನಾಯಕ. ಕಾವ್ಯ ಚೇತನ ಹಾಗೂ ಸಾಮರಸ್ಯಗಳ ಗುಣಲಕ್ಷಣಗಳಿಗೆ ಈ ಮಹಾಕಾವ್ಯ ಉತ್ತಮ ಮಾದರಿ ನೀಡುತ್ತದೆ. ಸಪ್ತ ಕಿರಣಗಳು ಹಾಗೂ ಸಪ್ತ ಲೋಕಗಳ ವಿವರಣೆಯೂ ಹೃದಯಂಗಮವಾಗಿದೆ. ಈ ಮಹಾಕಾವ್ಯ ರವರೆಗೆ ವಿನಾಯಕರು ಮಾಡಿಕೊಂಡ ಸಿದ್ಧತೆಗಳ ವಿವರಣೆಯೂ ಕೃತಿಯ ವಿಶೇಷತೆಯನ್ನು ಹೆಚ್ಚಿಸಿ, ಓದುಗರಿಗೆ ಪ್ರೇರಣೆ ನೀಡುವಂತಿದೆ. 

$8.11
ಭಾರತ ಸಿಂಧು ರಶ್ಮಿ - ಸಂಪುಟ 1
$8.11

Description

20ನೇ ಶತಮಾನದ ಮಹಾಕಾವ್ಯಗಳಲ್ಲಿ ವಿ.ಕೃ. ಗೋಕಾಕ ಅವರ ’ಭಾರತ ಸಿಂಧು ರಶ್ಮಿ’ ಮಹತ್ವದ ಕೊಡುಗೆಯೂ ಆಗಿದೆ. ಈ ಕಾಲದ ಮಹಾಕಾವ್ಯ. ಭಾರತ ಸಿಂಧು ರಶ್ಮಿ. ಭಾರತದ ಪ್ರಾಚೀನ ಭವ್ಯ ಇತಿಹಾಸ ಹಾಗೂ ವೇದಕಾಲೀನ ಭಾರತವನ್ನು ವಿಹಂಗಮವಾಗಿ ವಿಶ್ಲೇಷಿಸುತ್ತದೆ. ಈ ಕೃತಿಯು ಮಹಾಕಾವ್ಯದ ಮೊದಲ ಭಾಗವಾಗಿದೆ. ಈ ಮಹಾಕಾವ್ಯದಲ್ಲಿ 12 ಖಂಡಗಳು, 35 ಸಾವಿರ ಸಾಲುಗಳಿವೆ. ಋಗ್ವೇದ ಕಾಲದ ಜನಜೀವನವನ್ನು ವಿವರಿಸುತ್ತದೆ. ವಿಶೆಷವಾಗಿ ಮಹರ್ಷಿ ವಿಶ್ವಾಮಿತ್ರನ ವ್ಯಕ್ತಿತ್ವ ವಿವಿಧ ಆಯಾಮಗಳನ್ನು ಚರ್ಚಿಸುತ್ತದೆ. ವಮಹರ್ಷಿ ವಿಶ್ವಾಮಿತ್ರನೇ ಈ ಮಹಾಕಾವ್ಯದ ನಾಯಕ. ಕಾವ್ಯ ಚೇತನ ಹಾಗೂ ಸಾಮರಸ್ಯಗಳ ಗುಣಲಕ್ಷಣಗಳಿಗೆ ಈ ಮಹಾಕಾವ್ಯ ಉತ್ತಮ ಮಾದರಿ ನೀಡುತ್ತದೆ. ಸಪ್ತ ಕಿರಣಗಳು ಹಾಗೂ ಸಪ್ತ ಲೋಕಗಳ ವಿವರಣೆಯೂ ಹೃದಯಂಗಮವಾಗಿದೆ. ಈ ಮಹಾಕಾವ್ಯ ರವರೆಗೆ ವಿನಾಯಕರು ಮಾಡಿಕೊಂಡ ಸಿದ್ಧತೆಗಳ ವಿವರಣೆಯೂ ಕೃತಿಯ ವಿಶೇಷತೆಯನ್ನು ಹೆಚ್ಚಿಸಿ, ಓದುಗರಿಗೆ ಪ್ರೇರಣೆ ನೀಡುವಂತಿದೆ. 

You may also like

NEW
Thumbnail 1

ಮುದ್ದೆ ಗಂಟು

$2.16

NEW
Thumbnail 1

ಪಂಪ ಭಾರತ ಓದು

$1.51

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

-70%NEW
Thumbnail 1Thumbnail 2

ಅಂಕಗಣಿತ

$0.81

$0.24

NEW
Thumbnail 1

ಏನು ...? ಗಣಿತ ಅಂದ್ರಾ...?

$1.35

ಭಾರತ ಸಿಂಧು ರಶ್ಮಿ - ಸಂಪುಟ 1 | Harivu Books