HomeStore

ಬೀರಬಲ್ಲನ ಬುದ್ಧಿವಂತಿಕೆಯ ಕಥೆಗಳು

Product image 1
1 / 2

ಬೀರಬಲ್ಲನ ಬುದ್ಧಿವಂತಿಕೆಯ ಕಥೆಗಳು

ಪ್ರಿಯ ಕಿರಿಯ ಮಿತ್ರರೇ,

ಜಾಣ-ಜಾಣೆಯರಾದ ನಿಮ್ಮ ಓದಿನ ಅಭಿರುಚಿ ಹೆಚ್ಚಿಸುವ, ನಿಮಗೆ ಮನರಂಜನೆ ನೀಡುವ, ನಿಮ್ಮ ಕುತೂಹಲ ಕೆರಳಿಸುವ, ಅದೇ ವೇಳೆ ನೀತಿ ಸಂದೇಶ ಸಾರುವ ಕಥೆಗಳು ಇಲ್ಲಿವೆ.

ದಿಲ್ಲಿಯ ಚಕ್ರವರ್ತಿ ಅಕ್ಟರ್ ರಾಜ್ಯಾಡಳಿತದ ಭಾರದಿಂದ ಬೇಸರಗೊಂಡಾಗ ಬೀರಬಲ್ಲನ ವಿನೋದದ ಮದ್ದನ್ನು, ಅವನ ಸಲಹೆಯನ್ನು ಬಯಸುತ್ತಿದ್ದ. ವಿನೋದ ಸ್ವಭಾವದವನೂ, ಅಸಾಧ್ಯ ಬುದ್ದಿವಂತನೂ ಆಗಿದ್ದ ಬೀರಬಲ್ಲನ ವಿನೋದ ಅನೇಕ ಸಲ ಅಕ್ಟರನ ಅಹಂಭಾವವನ್ನು ಚುಚ್ಚಿದರೂ ಅವರಿಬ್ಬರ ಗೆಳೆತನಕ್ಕೆ ಎಂದೂ ಕುಂದುಂಟಾದುದಿಲ್ಲ. ಕಥೆಗಳನ್ನು ನೀವೇ ಓದಿ.

ದು. ನಿಂ. ಬೆಳಗಲಿಯವರು ನಿಮಗಾಗಿ ಈ ಕಥೆಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಇವರು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ, ಸಾಹಿತಿ. ದಿವಂಗತ ದು. ನಿಂ. ಬೆಳಗಲಿಯವರು ಮಕ್ಕಳಿಗಾಗಿ ಮತ್ತು ಅಕ್ಷರ ಕಿರಣ ಮಾಲಿಕೆಯಲ್ಲಿ ನವಸಾಕ್ಷರರಿಗಾಗಿ ಬರೆದಿರುವ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

 

ಪ್ರಿಯ ಕಿರಿಯ ಮಿತ್ರರೇ,

ಜಾಣ-ಜಾಣೆಯರಾದ ನಿಮ್ಮ ಓದಿನ ಅಭಿರುಚಿ ಹೆಚ್ಚಿಸುವ, ನಿಮಗೆ ಮನರಂಜನೆ ನೀಡುವ, ನಿಮ್ಮ ಕುತೂಹಲ ಕೆರಳಿಸುವ, ಅದೇ ವೇಳೆ ನೀತಿ ಸಂದೇಶ ಸಾರುವ ಕಥೆಗಳು ಇಲ್ಲಿವೆ.

ದಿಲ್ಲಿಯ ಚಕ್ರವರ್ತಿ ಅಕ್ಟರ್ ರಾಜ್ಯಾಡಳಿತದ ಭಾರದಿಂದ ಬೇಸರಗೊಂಡಾಗ ಬೀರಬಲ್ಲನ ವಿನೋದದ ಮದ್ದನ್ನು, ಅವನ ಸಲಹೆಯನ್ನು ಬಯಸುತ್ತಿದ್ದ. ವಿನೋದ ಸ್ವಭಾವದವನೂ, ಅಸಾಧ್ಯ ಬುದ್ದಿವಂತನೂ ಆಗಿದ್ದ ಬೀರಬಲ್ಲನ ವಿನೋದ ಅನೇಕ ಸಲ ಅಕ್ಟರನ ಅಹಂಭಾವವನ್ನು ಚುಚ್ಚಿದರೂ ಅವರಿಬ್ಬರ ಗೆಳೆತನಕ್ಕೆ ಎಂದೂ ಕುಂದುಂಟಾದುದಿಲ್ಲ. ಕಥೆಗಳನ್ನು ನೀವೇ ಓದಿ.

ದು. ನಿಂ. ಬೆಳಗಲಿಯವರು ನಿಮಗಾಗಿ ಈ ಕಥೆಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಇವರು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ, ಸಾಹಿತಿ. ದಿವಂಗತ ದು. ನಿಂ. ಬೆಳಗಲಿಯವರು ಮಕ್ಕಳಿಗಾಗಿ ಮತ್ತು ಅಕ್ಷರ ಕಿರಣ ಮಾಲಿಕೆಯಲ್ಲಿ ನವಸಾಕ್ಷರರಿಗಾಗಿ ಬರೆದಿರುವ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

 

$0.43
ಬೀರಬಲ್ಲನ ಬುದ್ಧಿವಂತಿಕೆಯ ಕಥೆಗಳು
$0.43

Description

ಪ್ರಿಯ ಕಿರಿಯ ಮಿತ್ರರೇ,

ಜಾಣ-ಜಾಣೆಯರಾದ ನಿಮ್ಮ ಓದಿನ ಅಭಿರುಚಿ ಹೆಚ್ಚಿಸುವ, ನಿಮಗೆ ಮನರಂಜನೆ ನೀಡುವ, ನಿಮ್ಮ ಕುತೂಹಲ ಕೆರಳಿಸುವ, ಅದೇ ವೇಳೆ ನೀತಿ ಸಂದೇಶ ಸಾರುವ ಕಥೆಗಳು ಇಲ್ಲಿವೆ.

ದಿಲ್ಲಿಯ ಚಕ್ರವರ್ತಿ ಅಕ್ಟರ್ ರಾಜ್ಯಾಡಳಿತದ ಭಾರದಿಂದ ಬೇಸರಗೊಂಡಾಗ ಬೀರಬಲ್ಲನ ವಿನೋದದ ಮದ್ದನ್ನು, ಅವನ ಸಲಹೆಯನ್ನು ಬಯಸುತ್ತಿದ್ದ. ವಿನೋದ ಸ್ವಭಾವದವನೂ, ಅಸಾಧ್ಯ ಬುದ್ದಿವಂತನೂ ಆಗಿದ್ದ ಬೀರಬಲ್ಲನ ವಿನೋದ ಅನೇಕ ಸಲ ಅಕ್ಟರನ ಅಹಂಭಾವವನ್ನು ಚುಚ್ಚಿದರೂ ಅವರಿಬ್ಬರ ಗೆಳೆತನಕ್ಕೆ ಎಂದೂ ಕುಂದುಂಟಾದುದಿಲ್ಲ. ಕಥೆಗಳನ್ನು ನೀವೇ ಓದಿ.

ದು. ನಿಂ. ಬೆಳಗಲಿಯವರು ನಿಮಗಾಗಿ ಈ ಕಥೆಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಇವರು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ, ಸಾಹಿತಿ. ದಿವಂಗತ ದು. ನಿಂ. ಬೆಳಗಲಿಯವರು ಮಕ್ಕಳಿಗಾಗಿ ಮತ್ತು ಅಕ್ಷರ ಕಿರಣ ಮಾಲಿಕೆಯಲ್ಲಿ ನವಸಾಕ್ಷರರಿಗಾಗಿ ಬರೆದಿರುವ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

 

ಬೀರಬಲ್ಲನ ಬುದ್ಧಿವಂತಿಕೆಯ ಕಥೆಗಳು | Harivu Books