
ಬನಗಿರಿ
...ನೀರಿನ ಮೇಲೆ ಚಲಿಸಿದಂತೆಲ್ಲಾ ಅದು ಪ್ರತಿಫಲಿಸುತ್ತಿದ್ದ ಬೆಂಕಿಯ ಬೆಳಕೂ ಅಲುಗಾಡಿ, ಅದನ್ನೇ ದಿಟ್ಟಿಸುತ್ತಿದ್ದವರ ಮನಸ್ಸಿನಲ್ಲಿ ಭ್ರಮೆಯನ್ನು ಹುಟ್ಟಿಸುತ್ತಿತ್ತು. ಸುತ್ತಮುತ್ತೆಲ್ಲಾ ಕತ್ತಲು ಕವಿದಿದ್ದು, ಆ ಕತ್ತಲೆಯ ಮಧ್ಯ ಕೇಸರಿಯ ಬಟ್ಟಲಿನಂತೆ ಕಾಣುತ್ತಿದ್ದ ಕೆರೆಯು; ಕೆಂಪನಿಗೆ ಊರಿನ ಮಾರಮ್ಮನ ಜಾತ್ರೆಯಲ್ಲಿ ಕೊಂಡ ಹಾಯುವುದಕ್ಕೆ ಹಾಕಿರುತ್ತಿದ್ದ ನಿಗಿನಿಗಿ ಕೆಂಡಗಳನ್ನು ನೆನಪಿಗೆ ತಂದಿತು. ಇದ್ದಕ್ಕಿದ್ದಂತೆ ದಢಾರನೆ ಮೇಲೆದ್ದು "ಅವ್ವಾ ನಾನ್ ಹೇಡಿನೇ ಆಗಿದ್ರೆ, ನನ್ ಜೀವ ತಗೊಂಬುಡು..." ಎನ್ನುತ್ತಾ ಕೆರೆಯೆಡೆಗೆ ಓಡತೊಡಗಿದನು...'
-'ಬನಗಿರಿ ಗೇಟೆಡ್ ಕಮ್ಯುನಿಟಿ'
ಗೇಟೆಡ್ ಕಮ್ಯುನಿಟಿ
'ಗೇಟೆಡ್' ಎಂದರೆ ಬಾಗಿಲು ಎನ್ನುವುದಕ್ಕಿಂತ ಹೆಚ್ಚು. ಬೇಲಿ ಎನ್ನುವ ಅರ್ಥವನ್ನು ಈ ಕಾದಂಬರಿ ಕೊಡುತ್ತದೆ... ಒಳಗಿರುವವರ 'ಪ್ರಿವಿಲೈಜ್' ಸ್ಥಾನ ಮತ್ತು ಹೊರಗಿರುವವರ ಒಳಗೆ ನುಗ್ಗುವ ಹಂಬಲ ಒಂದು ಸತತ ಹಣಾಹಣಿ. ಇರುವವರ, ಇಲ್ಲದವರ ಮುಖಾಬಿಲೆ. ಇಲ್ಲಿ ಈ ಗೇಟ್ ಬಹು ಅರ್ಥದಲ್ಲಿ ರೂಪಕವಾಗಿದೆ...'
-ಡಾ. ಗುರುಪ್ರಸಾದ್ ಕಾಗಿನೆಲೆ
...ಭೂಮಿ-ನೆಲೆ-ಬದುಕಿನ ಕುರಿತ ಮನುಷ್ಯ ಪ್ರಜ್ಞೆಯಲ್ಲಿ ಶತಮಾನಗಳು ಕಳೆದು ಹೋದರೂ, ಹೆಚ್ಚಿನ ಬದಲಾವಣೆಯಾಗಿಲ್ಲವೆನ್ನುವುದನ್ನು ಓದುಗರಿಗೆ ಮನದಟ್ಟು ಮಾಡಿಸಲೆಂದೇ ಲೇಖಕರು ಎರಡು ಕಾಲಘಟ್ಟದ ಕತೆಯನ್ನು ಜೊತೆಯಾಗಿಸಿದ್ದಾರೆಂದನ್ನಿಸಿತು...
...ನೀರಿನ ಮೇಲೆ ಚಲಿಸಿದಂತೆಲ್ಲಾ ಅದು ಪ್ರತಿಫಲಿಸುತ್ತಿದ್ದ ಬೆಂಕಿಯ ಬೆಳಕೂ ಅಲುಗಾಡಿ, ಅದನ್ನೇ ದಿಟ್ಟಿಸುತ್ತಿದ್ದವರ ಮನಸ್ಸಿನಲ್ಲಿ ಭ್ರಮೆಯನ್ನು ಹುಟ್ಟಿಸುತ್ತಿತ್ತು. ಸುತ್ತಮುತ್ತೆಲ್ಲಾ ಕತ್ತಲು ಕವಿದಿದ್ದು, ಆ ಕತ್ತಲೆಯ ಮಧ್ಯ ಕೇಸರಿಯ ಬಟ್ಟಲಿನಂತೆ ಕಾಣುತ್ತಿದ್ದ ಕೆರೆಯು; ಕೆಂಪನಿಗೆ ಊರಿನ ಮಾರಮ್ಮನ ಜಾತ್ರೆಯಲ್ಲಿ ಕೊಂಡ ಹಾಯುವುದಕ್ಕೆ ಹಾಕಿರುತ್ತಿದ್ದ ನಿಗಿನಿಗಿ ಕೆಂಡಗಳನ್ನು ನೆನಪಿಗೆ ತಂದಿತು. ಇದ್ದಕ್ಕಿದ್ದಂತೆ ದಢಾರನೆ ಮೇಲೆದ್ದು "ಅವ್ವಾ ನಾನ್ ಹೇಡಿನೇ ಆಗಿದ್ರೆ, ನನ್ ಜೀವ ತಗೊಂಬುಡು..." ಎನ್ನುತ್ತಾ ಕೆರೆಯೆಡೆಗೆ ಓಡತೊಡಗಿದನು...'
-'ಬನಗಿರಿ ಗೇಟೆಡ್ ಕಮ್ಯುನಿಟಿ'
ಗೇಟೆಡ್ ಕಮ್ಯುನಿಟಿ
'ಗೇಟೆಡ್' ಎಂದರೆ ಬಾಗಿಲು ಎನ್ನುವುದಕ್ಕಿಂತ ಹೆಚ್ಚು. ಬೇಲಿ ಎನ್ನುವ ಅರ್ಥವನ್ನು ಈ ಕಾದಂಬರಿ ಕೊಡುತ್ತದೆ... ಒಳಗಿರುವವರ 'ಪ್ರಿವಿಲೈಜ್' ಸ್ಥಾನ ಮತ್ತು ಹೊರಗಿರುವವರ ಒಳಗೆ ನುಗ್ಗುವ ಹಂಬಲ ಒಂದು ಸತತ ಹಣಾಹಣಿ. ಇರುವವರ, ಇಲ್ಲದವರ ಮುಖಾಬಿಲೆ. ಇಲ್ಲಿ ಈ ಗೇಟ್ ಬಹು ಅರ್ಥದಲ್ಲಿ ರೂಪಕವಾಗಿದೆ...'
-ಡಾ. ಗುರುಪ್ರಸಾದ್ ಕಾಗಿನೆಲೆ
...ಭೂಮಿ-ನೆಲೆ-ಬದುಕಿನ ಕುರಿತ ಮನುಷ್ಯ ಪ್ರಜ್ಞೆಯಲ್ಲಿ ಶತಮಾನಗಳು ಕಳೆದು ಹೋದರೂ, ಹೆಚ್ಚಿನ ಬದಲಾವಣೆಯಾಗಿಲ್ಲವೆನ್ನುವುದನ್ನು ಓದುಗರಿಗೆ ಮನದಟ್ಟು ಮಾಡಿಸಲೆಂದೇ ಲೇಖಕರು ಎರಡು ಕಾಲಘಟ್ಟದ ಕತೆಯನ್ನು ಜೊತೆಯಾಗಿಸಿದ್ದಾರೆಂದನ್ನಿಸಿತು...
Description
...ನೀರಿನ ಮೇಲೆ ಚಲಿಸಿದಂತೆಲ್ಲಾ ಅದು ಪ್ರತಿಫಲಿಸುತ್ತಿದ್ದ ಬೆಂಕಿಯ ಬೆಳಕೂ ಅಲುಗಾಡಿ, ಅದನ್ನೇ ದಿಟ್ಟಿಸುತ್ತಿದ್ದವರ ಮನಸ್ಸಿನಲ್ಲಿ ಭ್ರಮೆಯನ್ನು ಹುಟ್ಟಿಸುತ್ತಿತ್ತು. ಸುತ್ತಮುತ್ತೆಲ್ಲಾ ಕತ್ತಲು ಕವಿದಿದ್ದು, ಆ ಕತ್ತಲೆಯ ಮಧ್ಯ ಕೇಸರಿಯ ಬಟ್ಟಲಿನಂತೆ ಕಾಣುತ್ತಿದ್ದ ಕೆರೆಯು; ಕೆಂಪನಿಗೆ ಊರಿನ ಮಾರಮ್ಮನ ಜಾತ್ರೆಯಲ್ಲಿ ಕೊಂಡ ಹಾಯುವುದಕ್ಕೆ ಹಾಕಿರುತ್ತಿದ್ದ ನಿಗಿನಿಗಿ ಕೆಂಡಗಳನ್ನು ನೆನಪಿಗೆ ತಂದಿತು. ಇದ್ದಕ್ಕಿದ್ದಂತೆ ದಢಾರನೆ ಮೇಲೆದ್ದು "ಅವ್ವಾ ನಾನ್ ಹೇಡಿನೇ ಆಗಿದ್ರೆ, ನನ್ ಜೀವ ತಗೊಂಬುಡು..." ಎನ್ನುತ್ತಾ ಕೆರೆಯೆಡೆಗೆ ಓಡತೊಡಗಿದನು...'
-'ಬನಗಿರಿ ಗೇಟೆಡ್ ಕಮ್ಯುನಿಟಿ'
ಗೇಟೆಡ್ ಕಮ್ಯುನಿಟಿ
'ಗೇಟೆಡ್' ಎಂದರೆ ಬಾಗಿಲು ಎನ್ನುವುದಕ್ಕಿಂತ ಹೆಚ್ಚು. ಬೇಲಿ ಎನ್ನುವ ಅರ್ಥವನ್ನು ಈ ಕಾದಂಬರಿ ಕೊಡುತ್ತದೆ... ಒಳಗಿರುವವರ 'ಪ್ರಿವಿಲೈಜ್' ಸ್ಥಾನ ಮತ್ತು ಹೊರಗಿರುವವರ ಒಳಗೆ ನುಗ್ಗುವ ಹಂಬಲ ಒಂದು ಸತತ ಹಣಾಹಣಿ. ಇರುವವರ, ಇಲ್ಲದವರ ಮುಖಾಬಿಲೆ. ಇಲ್ಲಿ ಈ ಗೇಟ್ ಬಹು ಅರ್ಥದಲ್ಲಿ ರೂಪಕವಾಗಿದೆ...'
-ಡಾ. ಗುರುಪ್ರಸಾದ್ ಕಾಗಿನೆಲೆ
...ಭೂಮಿ-ನೆಲೆ-ಬದುಕಿನ ಕುರಿತ ಮನುಷ್ಯ ಪ್ರಜ್ಞೆಯಲ್ಲಿ ಶತಮಾನಗಳು ಕಳೆದು ಹೋದರೂ, ಹೆಚ್ಚಿನ ಬದಲಾವಣೆಯಾಗಿಲ್ಲವೆನ್ನುವುದನ್ನು ಓದುಗರಿಗೆ ಮನದಟ್ಟು ಮಾಡಿಸಲೆಂದೇ ಲೇಖಕರು ಎರಡು ಕಾಲಘಟ್ಟದ ಕತೆಯನ್ನು ಜೊತೆಯಾಗಿಸಿದ್ದಾರೆಂದನ್ನಿಸಿತು...












