
ಬೈಜಿಕ ವಿದ್ಯುತ್
ಬೈಜಿಕ ವಿದ್ಯುತ್
ಬೈಜಿಕ ಶಕ್ತಿ (ನ್ಯೂಕ್ಲಿಯರ್ ಎನರ್ಜಿ) ಹೊಸದೇನಲ್ಲ. ಅನಾದಿ ಕಾಲದಿಂದಲೂ ಅದು ಸೂರ್ಯಶಕ್ತಿಯ ರೂಪದಲ್ಲಿ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಆಧಾರವಾಗಿದೆ. ಸೂರ್ಯನಿಂದ ಹೊಮ್ಮುವ ಶಾಖ, ಬೆಳಕು ಮತ್ತು ಇತರ ಅಗೋಚರ ಕಿರಣಗಳ ಮೂಲ, ಬೈಜಿಕ ಶಕ್ತಿಯ ಒಂದು ರೂಪ. ಅದಕ್ಕೆ ಬೈಜಿಕ ಸಂಲಯನ (ನ್ಯೂಕ್ಲಿಯರ್ ಫ್ಯೂಶನ್) ಎನ್ನುತ್ತಾರೆ. ಅದರ ಮತ್ತೊಂದು ಮುಖ ಬೈಜಿಕ ವಿದಳನ (ನ್ಯೂಕ್ಲಿಯರ್ ಫಿಶನ್). ಇವುಗಳ ಬಗ್ಗೆ ಮನುಷ್ಯನಿಗೆ ಅರಿವು ಮೂಡಿದ್ದು ಕಳೆದ ಶತಮಾನದಲ್ಲಿ ಮಾತ್ರ. ಅಂದಿನಿಂದ ನಡೆಯುತ್ತಿರುವ ನಿರಂತರ ಅಧ್ಯಯನದ ಫಲವಾಗಿ, ಇಂದು ಮಾನವ ಬೈಜಿಕ ಶಕ್ತಿಯನ್ನು ಪಳಗಿಸಿ ಮನುಕುಲದ ಉದ್ಧಾರಕ್ಕೆ ಬಳಸುವ ಸಾಮರ್ಥ್ಯ ಪಡೆದಿದ್ದಾನೆ.
ವಿದಳನ ಶಕ್ತಿಯನ್ನು ನಾಗರಿಕ ಬಳಕೆಗೆ ಪರಿವರ್ತಿಸುವ ಸಾಧನಗಳೇ ಬೈಜಿಕ ರಿಯಾಕ್ಟರ್ಗಳು. ಇವು ಬೈಜಿಕ ಅಸ್ತ್ರಗಳಂತೆ ಸ್ಫೋಟಗೊಂಡು ಮನುಕುಲಕ್ಕೆ ಅಪಾರವಾದ ಹಾನಿ ಉಂಟುಮಾಡಬಹುದು ಎಂಬ ಆತಂಕ ಕಾಡುತ್ತಿದೆ. ಇದೊಂದು ತಪ್ಪು ಕಲ್ಪನೆ. ಈ ಅಂಶ ವಿಜ್ಞಾನಿಗಳಿಗೆ ಮನದಟ್ಟಾಗಿದೆ. ಆದರೆ ಜನಸಾಮಾನ್ಯರಿಗೆ ತಿಳಿಯುವ ಬಗೆ ಹೇಗೆ?
ಈ ಕೃತಿಯಲ್ಲಿ ಲೇಖಕರಾದ ಡಾ|| ಎಮ್. ಎಸ್. ಎಸ್. ಮೂರ್ತಿಯವರು ಬೈಜಿಕ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾದ ಭಾಷೆಯಲ್ಲಿ ವಿವರಿಸಲು ಪ್ರಯತ್ನಿಸಿದ್ದಾರೆ. ಲೇಖಕರು ಭಾಭಾ ಪರಮಾಣು ಅನುಸಂಧಾನ ಕೇಂದ್ರದ ವಿಕಿರಣ ಸುರಕ್ಷಾ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿ ನಲವತ್ತು ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಇವರ 'ಭಾರತೀಯ ಖಭೌತವಿಜ್ಞಾನದ ಪಿತಾಮಹ ಪ್ರೊ|| ವೇಣು ಬಾಪು', 'ಐ.ವಿ.ಎಫ್. ಇರುವಾಗ ಬಂಜೆತನದ ಅಂಜಿಕೆ ಏಕೆ?' ಮತ್ತು 'ಕಾಲರಾ ನಂಜು' ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
ಬೈಜಿಕ ವಿದ್ಯುತ್
ಬೈಜಿಕ ಶಕ್ತಿ (ನ್ಯೂಕ್ಲಿಯರ್ ಎನರ್ಜಿ) ಹೊಸದೇನಲ್ಲ. ಅನಾದಿ ಕಾಲದಿಂದಲೂ ಅದು ಸೂರ್ಯಶಕ್ತಿಯ ರೂಪದಲ್ಲಿ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಆಧಾರವಾಗಿದೆ. ಸೂರ್ಯನಿಂದ ಹೊಮ್ಮುವ ಶಾಖ, ಬೆಳಕು ಮತ್ತು ಇತರ ಅಗೋಚರ ಕಿರಣಗಳ ಮೂಲ, ಬೈಜಿಕ ಶಕ್ತಿಯ ಒಂದು ರೂಪ. ಅದಕ್ಕೆ ಬೈಜಿಕ ಸಂಲಯನ (ನ್ಯೂಕ್ಲಿಯರ್ ಫ್ಯೂಶನ್) ಎನ್ನುತ್ತಾರೆ. ಅದರ ಮತ್ತೊಂದು ಮುಖ ಬೈಜಿಕ ವಿದಳನ (ನ್ಯೂಕ್ಲಿಯರ್ ಫಿಶನ್). ಇವುಗಳ ಬಗ್ಗೆ ಮನುಷ್ಯನಿಗೆ ಅರಿವು ಮೂಡಿದ್ದು ಕಳೆದ ಶತಮಾನದಲ್ಲಿ ಮಾತ್ರ. ಅಂದಿನಿಂದ ನಡೆಯುತ್ತಿರುವ ನಿರಂತರ ಅಧ್ಯಯನದ ಫಲವಾಗಿ, ಇಂದು ಮಾನವ ಬೈಜಿಕ ಶಕ್ತಿಯನ್ನು ಪಳಗಿಸಿ ಮನುಕುಲದ ಉದ್ಧಾರಕ್ಕೆ ಬಳಸುವ ಸಾಮರ್ಥ್ಯ ಪಡೆದಿದ್ದಾನೆ.
ವಿದಳನ ಶಕ್ತಿಯನ್ನು ನಾಗರಿಕ ಬಳಕೆಗೆ ಪರಿವರ್ತಿಸುವ ಸಾಧನಗಳೇ ಬೈಜಿಕ ರಿಯಾಕ್ಟರ್ಗಳು. ಇವು ಬೈಜಿಕ ಅಸ್ತ್ರಗಳಂತೆ ಸ್ಫೋಟಗೊಂಡು ಮನುಕುಲಕ್ಕೆ ಅಪಾರವಾದ ಹಾನಿ ಉಂಟುಮಾಡಬಹುದು ಎಂಬ ಆತಂಕ ಕಾಡುತ್ತಿದೆ. ಇದೊಂದು ತಪ್ಪು ಕಲ್ಪನೆ. ಈ ಅಂಶ ವಿಜ್ಞಾನಿಗಳಿಗೆ ಮನದಟ್ಟಾಗಿದೆ. ಆದರೆ ಜನಸಾಮಾನ್ಯರಿಗೆ ತಿಳಿಯುವ ಬಗೆ ಹೇಗೆ?
ಈ ಕೃತಿಯಲ್ಲಿ ಲೇಖಕರಾದ ಡಾ|| ಎಮ್. ಎಸ್. ಎಸ್. ಮೂರ್ತಿಯವರು ಬೈಜಿಕ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾದ ಭಾಷೆಯಲ್ಲಿ ವಿವರಿಸಲು ಪ್ರಯತ್ನಿಸಿದ್ದಾರೆ. ಲೇಖಕರು ಭಾಭಾ ಪರಮಾಣು ಅನುಸಂಧಾನ ಕೇಂದ್ರದ ವಿಕಿರಣ ಸುರಕ್ಷಾ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿ ನಲವತ್ತು ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಇವರ 'ಭಾರತೀಯ ಖಭೌತವಿಜ್ಞಾನದ ಪಿತಾಮಹ ಪ್ರೊ|| ವೇಣು ಬಾಪು', 'ಐ.ವಿ.ಎಫ್. ಇರುವಾಗ ಬಂಜೆತನದ ಅಂಜಿಕೆ ಏಕೆ?' ಮತ್ತು 'ಕಾಲರಾ ನಂಜು' ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
Original: $0.76
-70%$0.76
$0.23Description
ಬೈಜಿಕ ವಿದ್ಯುತ್
ಬೈಜಿಕ ಶಕ್ತಿ (ನ್ಯೂಕ್ಲಿಯರ್ ಎನರ್ಜಿ) ಹೊಸದೇನಲ್ಲ. ಅನಾದಿ ಕಾಲದಿಂದಲೂ ಅದು ಸೂರ್ಯಶಕ್ತಿಯ ರೂಪದಲ್ಲಿ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಆಧಾರವಾಗಿದೆ. ಸೂರ್ಯನಿಂದ ಹೊಮ್ಮುವ ಶಾಖ, ಬೆಳಕು ಮತ್ತು ಇತರ ಅಗೋಚರ ಕಿರಣಗಳ ಮೂಲ, ಬೈಜಿಕ ಶಕ್ತಿಯ ಒಂದು ರೂಪ. ಅದಕ್ಕೆ ಬೈಜಿಕ ಸಂಲಯನ (ನ್ಯೂಕ್ಲಿಯರ್ ಫ್ಯೂಶನ್) ಎನ್ನುತ್ತಾರೆ. ಅದರ ಮತ್ತೊಂದು ಮುಖ ಬೈಜಿಕ ವಿದಳನ (ನ್ಯೂಕ್ಲಿಯರ್ ಫಿಶನ್). ಇವುಗಳ ಬಗ್ಗೆ ಮನುಷ್ಯನಿಗೆ ಅರಿವು ಮೂಡಿದ್ದು ಕಳೆದ ಶತಮಾನದಲ್ಲಿ ಮಾತ್ರ. ಅಂದಿನಿಂದ ನಡೆಯುತ್ತಿರುವ ನಿರಂತರ ಅಧ್ಯಯನದ ಫಲವಾಗಿ, ಇಂದು ಮಾನವ ಬೈಜಿಕ ಶಕ್ತಿಯನ್ನು ಪಳಗಿಸಿ ಮನುಕುಲದ ಉದ್ಧಾರಕ್ಕೆ ಬಳಸುವ ಸಾಮರ್ಥ್ಯ ಪಡೆದಿದ್ದಾನೆ.
ವಿದಳನ ಶಕ್ತಿಯನ್ನು ನಾಗರಿಕ ಬಳಕೆಗೆ ಪರಿವರ್ತಿಸುವ ಸಾಧನಗಳೇ ಬೈಜಿಕ ರಿಯಾಕ್ಟರ್ಗಳು. ಇವು ಬೈಜಿಕ ಅಸ್ತ್ರಗಳಂತೆ ಸ್ಫೋಟಗೊಂಡು ಮನುಕುಲಕ್ಕೆ ಅಪಾರವಾದ ಹಾನಿ ಉಂಟುಮಾಡಬಹುದು ಎಂಬ ಆತಂಕ ಕಾಡುತ್ತಿದೆ. ಇದೊಂದು ತಪ್ಪು ಕಲ್ಪನೆ. ಈ ಅಂಶ ವಿಜ್ಞಾನಿಗಳಿಗೆ ಮನದಟ್ಟಾಗಿದೆ. ಆದರೆ ಜನಸಾಮಾನ್ಯರಿಗೆ ತಿಳಿಯುವ ಬಗೆ ಹೇಗೆ?
ಈ ಕೃತಿಯಲ್ಲಿ ಲೇಖಕರಾದ ಡಾ|| ಎಮ್. ಎಸ್. ಎಸ್. ಮೂರ್ತಿಯವರು ಬೈಜಿಕ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾದ ಭಾಷೆಯಲ್ಲಿ ವಿವರಿಸಲು ಪ್ರಯತ್ನಿಸಿದ್ದಾರೆ. ಲೇಖಕರು ಭಾಭಾ ಪರಮಾಣು ಅನುಸಂಧಾನ ಕೇಂದ್ರದ ವಿಕಿರಣ ಸುರಕ್ಷಾ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿ ನಲವತ್ತು ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಇವರ 'ಭಾರತೀಯ ಖಭೌತವಿಜ್ಞಾನದ ಪಿತಾಮಹ ಪ್ರೊ|| ವೇಣು ಬಾಪು', 'ಐ.ವಿ.ಎಫ್. ಇರುವಾಗ ಬಂಜೆತನದ ಅಂಜಿಕೆ ಏಕೆ?' ಮತ್ತು 'ಕಾಲರಾ ನಂಜು' ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.












