HomeStore

ಅಶಾಂತಿ ಪರ್ವ

Product image 1

ಅಶಾಂತಿ ಪರ್ವ

ಈ ಸಂಕಲನದ ಕವಿತೆಗಳಲ್ಲಿ ಜಾತಿ ಮತದ ಬಗ್ಗೆ ಪ್ರಶ್ನೆಗಳಿವೆ, ಉತ್ತರಗಳಿವೆ. ಮನುಷ್ಯ ಸಂಬಂಧಗಳ ಬಗ್ಗೆ ಕಳಕಳಿ ಇದೆ, ಯುದ್ಧ, ಹಿಂಸೆ, ಸಾವುಗಳು ನಿಂತು ಶಾಂತಿಯ ಸಂದೇಶವಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜಕೀಯ ಪ್ರಜ್ಞೆ ಇದೆ. ಮನುಷ್ಯನ ಬದುಕಿನಲ್ಲಿರುವ ಕೊರತೆಗಳನ್ನು ಅನಾವರಣಗೊಳಿಸಿ ಅವುಗಳನ್ನು ಹೋಗಲಾಡಿಸಿ ನೆಮ್ಮದಿಯ ಸಮಾನತೆಯ ಸಮಾಜ ನಿರ್ಮಾಣವಾಗಬೇಕೆಂಬ ಆಶಯವಿದೆ. ಇದಕ್ಕಿಂತ ಇನ್ನೇನು ಬೇಕು. ರಾಘವಾಂಕ ಜನ ಬದುಕಬೇಕೆಂಬ ಕಾವ್ಯ ಬರೆಯುತ್ತಿದ್ದೇನೆಂದು ಹೇಳಿಕೊಂಡಿರು ವಂತೆ ಸಿದ್ಧರಾಮಯ್ಯನವರು ಈ ಸಂಕಲನದಲ್ಲಿರುವ ಕವಿತೆಗಳನ್ನು ಬರೆದಿದ್ದಾರೆ. ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ಇಲ್ಲಿನ ಕವಿತೆಗಳು ಅರ್ಥಪೂರ್ಣವಾಗಿವೆ ಎಂಬ ನಂಬಿಕೆ ನನ್ನದು.

-ಎಚ್‌. ದಂಡಪ್ಪ
ಈ ಸಂಕಲನದ ಕವಿತೆಗಳಲ್ಲಿ ಜಾತಿ ಮತದ ಬಗ್ಗೆ ಪ್ರಶ್ನೆಗಳಿವೆ, ಉತ್ತರಗಳಿವೆ. ಮನುಷ್ಯ ಸಂಬಂಧಗಳ ಬಗ್ಗೆ ಕಳಕಳಿ ಇದೆ, ಯುದ್ಧ, ಹಿಂಸೆ, ಸಾವುಗಳು ನಿಂತು ಶಾಂತಿಯ ಸಂದೇಶವಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜಕೀಯ ಪ್ರಜ್ಞೆ ಇದೆ. ಮನುಷ್ಯನ ಬದುಕಿನಲ್ಲಿರುವ ಕೊರತೆಗಳನ್ನು ಅನಾವರಣಗೊಳಿಸಿ ಅವುಗಳನ್ನು ಹೋಗಲಾಡಿಸಿ ನೆಮ್ಮದಿಯ ಸಮಾನತೆಯ ಸಮಾಜ ನಿರ್ಮಾಣವಾಗಬೇಕೆಂಬ ಆಶಯವಿದೆ. ಇದಕ್ಕಿಂತ ಇನ್ನೇನು ಬೇಕು. ರಾಘವಾಂಕ ಜನ ಬದುಕಬೇಕೆಂಬ ಕಾವ್ಯ ಬರೆಯುತ್ತಿದ್ದೇನೆಂದು ಹೇಳಿಕೊಂಡಿರು ವಂತೆ ಸಿದ್ಧರಾಮಯ್ಯನವರು ಈ ಸಂಕಲನದಲ್ಲಿರುವ ಕವಿತೆಗಳನ್ನು ಬರೆದಿದ್ದಾರೆ. ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ಇಲ್ಲಿನ ಕವಿತೆಗಳು ಅರ್ಥಪೂರ್ಣವಾಗಿವೆ ಎಂಬ ನಂಬಿಕೆ ನನ್ನದು.

-ಎಚ್‌. ದಂಡಪ್ಪ
$0.41

Original: $1.35

-70%
ಅಶಾಂತಿ ಪರ್ವ

$1.35

$0.41

Description

ಈ ಸಂಕಲನದ ಕವಿತೆಗಳಲ್ಲಿ ಜಾತಿ ಮತದ ಬಗ್ಗೆ ಪ್ರಶ್ನೆಗಳಿವೆ, ಉತ್ತರಗಳಿವೆ. ಮನುಷ್ಯ ಸಂಬಂಧಗಳ ಬಗ್ಗೆ ಕಳಕಳಿ ಇದೆ, ಯುದ್ಧ, ಹಿಂಸೆ, ಸಾವುಗಳು ನಿಂತು ಶಾಂತಿಯ ಸಂದೇಶವಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜಕೀಯ ಪ್ರಜ್ಞೆ ಇದೆ. ಮನುಷ್ಯನ ಬದುಕಿನಲ್ಲಿರುವ ಕೊರತೆಗಳನ್ನು ಅನಾವರಣಗೊಳಿಸಿ ಅವುಗಳನ್ನು ಹೋಗಲಾಡಿಸಿ ನೆಮ್ಮದಿಯ ಸಮಾನತೆಯ ಸಮಾಜ ನಿರ್ಮಾಣವಾಗಬೇಕೆಂಬ ಆಶಯವಿದೆ. ಇದಕ್ಕಿಂತ ಇನ್ನೇನು ಬೇಕು. ರಾಘವಾಂಕ ಜನ ಬದುಕಬೇಕೆಂಬ ಕಾವ್ಯ ಬರೆಯುತ್ತಿದ್ದೇನೆಂದು ಹೇಳಿಕೊಂಡಿರು ವಂತೆ ಸಿದ್ಧರಾಮಯ್ಯನವರು ಈ ಸಂಕಲನದಲ್ಲಿರುವ ಕವಿತೆಗಳನ್ನು ಬರೆದಿದ್ದಾರೆ. ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ಇಲ್ಲಿನ ಕವಿತೆಗಳು ಅರ್ಥಪೂರ್ಣವಾಗಿವೆ ಎಂಬ ನಂಬಿಕೆ ನನ್ನದು.

-ಎಚ್‌. ದಂಡಪ್ಪ
ಅಶಾಂತಿ ಪರ್ವ | Harivu Books