HomeStore

ಅಂತರ್ ಮುಖಿ

Product image 1
1 / 2

ಅಂತರ್ ಮುಖಿ

'ತುಳಸೀದಳ' ಕಾದಂಬರಿಯ ಮೂಲಕ ಕಾದಂಬರಿ ಸಾಹಿತ್ಯದಲ್ಲಿ ಒಂದು ಕಂಪನವನ್ನು ಮಾಡಿದ ಯಂಡಮೂರಿ, ಈ ಕಾದಂಬರಿಯಲ್ಲಿ ಮಾನವ ಸಂಬಂಧಗಳನ್ನು ಅದ್ಭುತವಾಗಿ ವಿಶ್ಲೇಷಿಸಿದ್ದಾರೆ. ಕಾದಂಬರಿ ಪ್ರಕಾರದಲ್ಲಿ ಇದು ಶಾಶ್ವತವಾಗಿ ಉಳಿಯುವಂತಹ ಕೃತಿ. ಪ್ರತಿಯೊಬ್ಬ ಸಾಹಿತ್ಯ ಅಭಿಮಾನಿಯು ಇದನ್ನು ಓದಿ ಹೃದಯಾಂತರಾಳದಲ್ಲಿ ಭದ್ರವಾಗಿ ಇರಿಸಿಕೊಳ್ಳಬಹುದಾದ ಅನೇಕ ಭಾವನೆಗಳು ಇಲ್ಲಿವೆ. ಪ್ರತಿ ಗ್ರಂಥಾಲಯದಲ್ಲಿ ಇರಲೇಬೇಕಾದ ಪುಸ್ತಕವಿದು.

ಇಂಡಿಯಾ ಟುಡೆ

ತಮ್ಮ ಸಾಹಿತ್ಯ ಬದುಕಿನಲ್ಲಿ ಹೊರಬಂದ ಪುಸ್ತಕಗಳಲ್ಲೇ 88 ಶ್ರೇಷ್ಠವಾದುದೆಂದು ಹೇಳಿರುವ ಲೇಖಕರ ಮಾತಿನಲ್ಲಿ ಅತಿಶಯೋಕ್ತಿ

ಈ ನಾಡು

ಪ್ರತಿ ಪುಟದಲ್ಲಿ ಶ್ರೇಷ್ಠ ವಾಕ್ಯಗಳಿವೆ. ಪ್ರತಿ ವಾಕ್ಯದಲ್ಲೂ ಶ್ರೇಷ್ಠ ಸಂವೇದನೆ ಇದೆ. ಪ್ರತಿ ಸಂವೇದನೆಯೂ ಓದುಗನ ಹೃದಯವನ್ನು ಮೀಟುತ್ತದೆ. 'ನಾನು ವಯಸ್ಸಿನಲ್ಲಿ ವೃದ್ಧ ಶವದಂತವನು.. ಜ್ಞಾನದಲ್ಲಿ ಶಿಶುವಿನಂತವನು' ರೀತಿಯ ಸಂವೇದನೆಗಳು ಇದರಲ್ಲಿ ಬಹಳಷ್ಟಿವೆ.

-ಆಂಧ್ರಜ್ಯೋತಿ

'ತುಳಸೀದಳ' ಕಾದಂಬರಿಯ ಮೂಲಕ ಕಾದಂಬರಿ ಸಾಹಿತ್ಯದಲ್ಲಿ ಒಂದು ಕಂಪನವನ್ನು ಮಾಡಿದ ಯಂಡಮೂರಿ, ಈ ಕಾದಂಬರಿಯಲ್ಲಿ ಮಾನವ ಸಂಬಂಧಗಳನ್ನು ಅದ್ಭುತವಾಗಿ ವಿಶ್ಲೇಷಿಸಿದ್ದಾರೆ. ಕಾದಂಬರಿ ಪ್ರಕಾರದಲ್ಲಿ ಇದು ಶಾಶ್ವತವಾಗಿ ಉಳಿಯುವಂತಹ ಕೃತಿ. ಪ್ರತಿಯೊಬ್ಬ ಸಾಹಿತ್ಯ ಅಭಿಮಾನಿಯು ಇದನ್ನು ಓದಿ ಹೃದಯಾಂತರಾಳದಲ್ಲಿ ಭದ್ರವಾಗಿ ಇರಿಸಿಕೊಳ್ಳಬಹುದಾದ ಅನೇಕ ಭಾವನೆಗಳು ಇಲ್ಲಿವೆ. ಪ್ರತಿ ಗ್ರಂಥಾಲಯದಲ್ಲಿ ಇರಲೇಬೇಕಾದ ಪುಸ್ತಕವಿದು.

ಇಂಡಿಯಾ ಟುಡೆ

ತಮ್ಮ ಸಾಹಿತ್ಯ ಬದುಕಿನಲ್ಲಿ ಹೊರಬಂದ ಪುಸ್ತಕಗಳಲ್ಲೇ 88 ಶ್ರೇಷ್ಠವಾದುದೆಂದು ಹೇಳಿರುವ ಲೇಖಕರ ಮಾತಿನಲ್ಲಿ ಅತಿಶಯೋಕ್ತಿ

ಈ ನಾಡು

ಪ್ರತಿ ಪುಟದಲ್ಲಿ ಶ್ರೇಷ್ಠ ವಾಕ್ಯಗಳಿವೆ. ಪ್ರತಿ ವಾಕ್ಯದಲ್ಲೂ ಶ್ರೇಷ್ಠ ಸಂವೇದನೆ ಇದೆ. ಪ್ರತಿ ಸಂವೇದನೆಯೂ ಓದುಗನ ಹೃದಯವನ್ನು ಮೀಟುತ್ತದೆ. 'ನಾನು ವಯಸ್ಸಿನಲ್ಲಿ ವೃದ್ಧ ಶವದಂತವನು.. ಜ್ಞಾನದಲ್ಲಿ ಶಿಶುವಿನಂತವನು' ರೀತಿಯ ಸಂವೇದನೆಗಳು ಇದರಲ್ಲಿ ಬಹಳಷ್ಟಿವೆ.

-ಆಂಧ್ರಜ್ಯೋತಿ

$2.38
ಅಂತರ್ ಮುಖಿ
$2.38

Description

'ತುಳಸೀದಳ' ಕಾದಂಬರಿಯ ಮೂಲಕ ಕಾದಂಬರಿ ಸಾಹಿತ್ಯದಲ್ಲಿ ಒಂದು ಕಂಪನವನ್ನು ಮಾಡಿದ ಯಂಡಮೂರಿ, ಈ ಕಾದಂಬರಿಯಲ್ಲಿ ಮಾನವ ಸಂಬಂಧಗಳನ್ನು ಅದ್ಭುತವಾಗಿ ವಿಶ್ಲೇಷಿಸಿದ್ದಾರೆ. ಕಾದಂಬರಿ ಪ್ರಕಾರದಲ್ಲಿ ಇದು ಶಾಶ್ವತವಾಗಿ ಉಳಿಯುವಂತಹ ಕೃತಿ. ಪ್ರತಿಯೊಬ್ಬ ಸಾಹಿತ್ಯ ಅಭಿಮಾನಿಯು ಇದನ್ನು ಓದಿ ಹೃದಯಾಂತರಾಳದಲ್ಲಿ ಭದ್ರವಾಗಿ ಇರಿಸಿಕೊಳ್ಳಬಹುದಾದ ಅನೇಕ ಭಾವನೆಗಳು ಇಲ್ಲಿವೆ. ಪ್ರತಿ ಗ್ರಂಥಾಲಯದಲ್ಲಿ ಇರಲೇಬೇಕಾದ ಪುಸ್ತಕವಿದು.

ಇಂಡಿಯಾ ಟುಡೆ

ತಮ್ಮ ಸಾಹಿತ್ಯ ಬದುಕಿನಲ್ಲಿ ಹೊರಬಂದ ಪುಸ್ತಕಗಳಲ್ಲೇ 88 ಶ್ರೇಷ್ಠವಾದುದೆಂದು ಹೇಳಿರುವ ಲೇಖಕರ ಮಾತಿನಲ್ಲಿ ಅತಿಶಯೋಕ್ತಿ

ಈ ನಾಡು

ಪ್ರತಿ ಪುಟದಲ್ಲಿ ಶ್ರೇಷ್ಠ ವಾಕ್ಯಗಳಿವೆ. ಪ್ರತಿ ವಾಕ್ಯದಲ್ಲೂ ಶ್ರೇಷ್ಠ ಸಂವೇದನೆ ಇದೆ. ಪ್ರತಿ ಸಂವೇದನೆಯೂ ಓದುಗನ ಹೃದಯವನ್ನು ಮೀಟುತ್ತದೆ. 'ನಾನು ವಯಸ್ಸಿನಲ್ಲಿ ವೃದ್ಧ ಶವದಂತವನು.. ಜ್ಞಾನದಲ್ಲಿ ಶಿಶುವಿನಂತವನು' ರೀತಿಯ ಸಂವೇದನೆಗಳು ಇದರಲ್ಲಿ ಬಹಳಷ್ಟಿವೆ.

-ಆಂಧ್ರಜ್ಯೋತಿ

ಅಂತರ್ ಮುಖಿ | Harivu Books