
ಅಂಶ - ಪರಶುರಾಮ ಶೌರ್ಯಗಾಥೆ
ಜಮದಗ್ನಿ ಹಾಗು ರೇಣುಕೆಯರ ಧರ್ಮನಿಷ್ಠ ದಾಂಪತ್ಯಕ್ಕೆ ಜನಿಸಿದ ರಾಮಭದ್ರ, ಜನ್ಮತಃ ಪಡೆದ ಧರ್ಮಕ್ಕೆ ಅಪವಾದ ಎನ್ನುವಂತೆ, ಯೋಧನ ಪ್ರವೃತ್ತಿ ಪಡೆದು ಹೋರಾಡುವುದರ ಜೊತೆಗೆ, ತನಗರಿವಿಲ್ಲದೆಯೇ ಭವಿಷ್ಯವಾಣಿಯೊಂದರ ಭಾರವನ್ನೇ ಭುಜದ ಮೇಲೆ ಹೊತ್ತಿರುತ್ತಾನೆ. ಈ ಚಿತ್ತಾಕರ್ಷಕ ಶೌರ್ಯಗಾಥೆಯಲ್ಲಿ ಲೇಖಕರು, ಬ್ರಹ್ಮಕ್ಷತ್ರಿಯ ಪರಶುರಾಮನ ಪಾತ್ರದ ವಿವಿಧ ಮಜಲುಗಳನ್ನು ಬಹಳ ಸಮರ್ಥವಾಗಿ ಚಿತ್ರಿಸಿದ್ದಾರೆ. ಅಷ್ಟೇ ಅಲ್ಲದೆ, ಓದುಗರು ಈ ಹಿಂದೆ ಭಾರ್ಗವರಾಮನ ಕುರಿತು ಈವರೆಗೂ ಓದಿರದಿದ್ದ ಅದೆಷ್ಟೋ ಸುವಿಚಾರಗಳನ್ನು ಸಾದ್ಯಂತವಾಗಿ ವರ್ಣಿಸಿದ್ದಾರೆ.
ಜಮದಗ್ನಿ ಹಾಗು ರೇಣುಕೆಯರ ಧರ್ಮನಿಷ್ಠ ದಾಂಪತ್ಯಕ್ಕೆ ಜನಿಸಿದ ರಾಮಭದ್ರ, ಜನ್ಮತಃ ಪಡೆದ ಧರ್ಮಕ್ಕೆ ಅಪವಾದ ಎನ್ನುವಂತೆ, ಯೋಧನ ಪ್ರವೃತ್ತಿ ಪಡೆದು ಹೋರಾಡುವುದರ ಜೊತೆಗೆ, ತನಗರಿವಿಲ್ಲದೆಯೇ ಭವಿಷ್ಯವಾಣಿಯೊಂದರ ಭಾರವನ್ನೇ ಭುಜದ ಮೇಲೆ ಹೊತ್ತಿರುತ್ತಾನೆ. ಈ ಚಿತ್ತಾಕರ್ಷಕ ಶೌರ್ಯಗಾಥೆಯಲ್ಲಿ ಲೇಖಕರು, ಬ್ರಹ್ಮಕ್ಷತ್ರಿಯ ಪರಶುರಾಮನ ಪಾತ್ರದ ವಿವಿಧ ಮಜಲುಗಳನ್ನು ಬಹಳ ಸಮರ್ಥವಾಗಿ ಚಿತ್ರಿಸಿದ್ದಾರೆ. ಅಷ್ಟೇ ಅಲ್ಲದೆ, ಓದುಗರು ಈ ಹಿಂದೆ ಭಾರ್ಗವರಾಮನ ಕುರಿತು ಈವರೆಗೂ ಓದಿರದಿದ್ದ ಅದೆಷ್ಟೋ ಸುವಿಚಾರಗಳನ್ನು ಸಾದ್ಯಂತವಾಗಿ ವರ್ಣಿಸಿದ್ದಾರೆ.
Original: $3.23
-70%$3.23
$0.97Description
ಜಮದಗ್ನಿ ಹಾಗು ರೇಣುಕೆಯರ ಧರ್ಮನಿಷ್ಠ ದಾಂಪತ್ಯಕ್ಕೆ ಜನಿಸಿದ ರಾಮಭದ್ರ, ಜನ್ಮತಃ ಪಡೆದ ಧರ್ಮಕ್ಕೆ ಅಪವಾದ ಎನ್ನುವಂತೆ, ಯೋಧನ ಪ್ರವೃತ್ತಿ ಪಡೆದು ಹೋರಾಡುವುದರ ಜೊತೆಗೆ, ತನಗರಿವಿಲ್ಲದೆಯೇ ಭವಿಷ್ಯವಾಣಿಯೊಂದರ ಭಾರವನ್ನೇ ಭುಜದ ಮೇಲೆ ಹೊತ್ತಿರುತ್ತಾನೆ. ಈ ಚಿತ್ತಾಕರ್ಷಕ ಶೌರ್ಯಗಾಥೆಯಲ್ಲಿ ಲೇಖಕರು, ಬ್ರಹ್ಮಕ್ಷತ್ರಿಯ ಪರಶುರಾಮನ ಪಾತ್ರದ ವಿವಿಧ ಮಜಲುಗಳನ್ನು ಬಹಳ ಸಮರ್ಥವಾಗಿ ಚಿತ್ರಿಸಿದ್ದಾರೆ. ಅಷ್ಟೇ ಅಲ್ಲದೆ, ಓದುಗರು ಈ ಹಿಂದೆ ಭಾರ್ಗವರಾಮನ ಕುರಿತು ಈವರೆಗೂ ಓದಿರದಿದ್ದ ಅದೆಷ್ಟೋ ಸುವಿಚಾರಗಳನ್ನು ಸಾದ್ಯಂತವಾಗಿ ವರ್ಣಿಸಿದ್ದಾರೆ.












