
ಅದ್ಭುತರಾಮಾಯಣಂ
27 ನಕ್ಷತ್ರಗಳಂತೆ, ಶ್ರೀ ಕೃಷ್ಣನ ಗೀತೆಯಲ್ಲಿ ಅಭಿವ್ಯಕ್ತವಾಗಿರುವ 27 ನಾಮಗಳಂತೆ, ವಿವೇಕ ಚಿಂತಾಮಣಿಯಲ್ಲಿ ನಿರೂಪಿತವಾಗಿರುವ 27 ಯೋಗಗಳಂತೆ, 27 ಸರ್ಗಗಳಿಂದ ಕೂಡಿರುವ ಗ್ರಂಥವೇ ಅದ್ಭುತ ರಾಮಾಯಣ. ಈ ಅದ್ಭುತರಾಮಾಯಣದ ಕಥೆಯ ಸೂಕ್ಷ್ಮ ಪರಿಚಯದೊಂದಿಗೆ ಬೇಲದಕೆರೆ ಸೂರ್ಯನಾರಾಯಣಶಾಸ್ತ್ರಿಗಳು ಕನ್ನಡ ಮತ್ತು ಸಂಸ್ಕೃತ ಉಭಯ ಭಾಷಾ ಪಾಂಡಿತ್ಯದಿಂದ 1946ರಲ್ಲಿ ಸಮರ್ಥವಾಗಿ ಅನುವಾದ ಮಾಡಿದ್ದರು. ಈಗ ಅದು ಮರುಮುದ್ರಣವನ್ನು ಕಾಣುತ್ತಿರುವುದು ಸುತ್ಯರ್ಹ.
ಈ ಗ್ರಂಥವು ನಾರಾಯಣ ನಮಸ್ಕಾರ, ವಾಲ್ಮೀಕಿ ವಂದನೆ, ರಾಮ ವಂದನೆ ಎಂಬ ಮೂರು ಮಂಗಳ ಶ್ಲೋಕಗಳಿಂದ ಪ್ರಾರಂಭವಾಗುತ್ತದೆ. ಭಾರದ್ವಾಜ ಹಾಗೂ ವಾಲ್ಮೀಕಿ ಸಂವಾದ ರೂಪದಿಂದ ಈ ಕೃತಿ ಪ್ರಾರಂಭವಾಗುತ್ತದೆ. ಭಾರದ್ವಾಜರು ವಾಲ್ಮೀಕಿಯನ್ನು ಪ್ರಶ್ನಿಸುತ್ತಾರೆ, “ದೇವಲೋಕದಲ್ಲಿ ಶತಕೋಟಿ ರಾಮಾಯಣ ಇದೆಯೆಂದು ಕೇಳಲ್ಪಟ್ಟಿರುವೆ. ಈ ಶತಕೋಟಿ ರಾಮಾಯಣದಲ್ಲಿ ಏನಿದೆ?” ಅದಕ್ಕೆ ಉತ್ತರವಾಗಿ ವಾಲ್ಮೀಕಿಗಳು ಹೇಳುತ್ತಾರೆ, “ಮನುಷ್ಯ ಲೋಕದಲ್ಲಿರುವ ರಾಮಾಯಣದಲ್ಲಿ ಮನುಷ್ಯರಿಗೆ ರಾಮಚರಿತ್ರೆಯ ವರ್ಣನೆಯಿದೆ. ಅಲ್ಲಿ ಸೀತೆಯ ಅನುಗುಣವಾದ ಮಹಿಮಾಸಾರವನ್ನು ಅತಿಶಯವಾಗಿ ಹೇಳಿಲ್ಲ. ಆದರೆ ಇಲ್ಲಿ ಸೀತೆಯು ಕಾಳಿಯ ರೂಪವನ್ನು ಧರಿಸಿರುವುದೇ ಅತಿಶಯ.”
ಮಹಾಮಹೋಪಾಧ್ಯಾಯ ಡಾ. ಎಸ್. ರಂಗನಾಥ್ (ಮುನ್ನುಡಿಯಿಂದ)
ಈ ಗ್ರಂಥವು ನಾರಾಯಣ ನಮಸ್ಕಾರ, ವಾಲ್ಮೀಕಿ ವಂದನೆ, ರಾಮ ವಂದನೆ ಎಂಬ ಮೂರು ಮಂಗಳ ಶ್ಲೋಕಗಳಿಂದ ಪ್ರಾರಂಭವಾಗುತ್ತದೆ. ಭಾರದ್ವಾಜ ಹಾಗೂ ವಾಲ್ಮೀಕಿ ಸಂವಾದ ರೂಪದಿಂದ ಈ ಕೃತಿ ಪ್ರಾರಂಭವಾಗುತ್ತದೆ. ಭಾರದ್ವಾಜರು ವಾಲ್ಮೀಕಿಯನ್ನು ಪ್ರಶ್ನಿಸುತ್ತಾರೆ, “ದೇವಲೋಕದಲ್ಲಿ ಶತಕೋಟಿ ರಾಮಾಯಣ ಇದೆಯೆಂದು ಕೇಳಲ್ಪಟ್ಟಿರುವೆ. ಈ ಶತಕೋಟಿ ರಾಮಾಯಣದಲ್ಲಿ ಏನಿದೆ?” ಅದಕ್ಕೆ ಉತ್ತರವಾಗಿ ವಾಲ್ಮೀಕಿಗಳು ಹೇಳುತ್ತಾರೆ, “ಮನುಷ್ಯ ಲೋಕದಲ್ಲಿರುವ ರಾಮಾಯಣದಲ್ಲಿ ಮನುಷ್ಯರಿಗೆ ರಾಮಚರಿತ್ರೆಯ ವರ್ಣನೆಯಿದೆ. ಅಲ್ಲಿ ಸೀತೆಯ ಅನುಗುಣವಾದ ಮಹಿಮಾಸಾರವನ್ನು ಅತಿಶಯವಾಗಿ ಹೇಳಿಲ್ಲ. ಆದರೆ ಇಲ್ಲಿ ಸೀತೆಯು ಕಾಳಿಯ ರೂಪವನ್ನು ಧರಿಸಿರುವುದೇ ಅತಿಶಯ.”
ಮಹಾಮಹೋಪಾಧ್ಯಾಯ ಡಾ. ಎಸ್. ರಂಗನಾಥ್ (ಮುನ್ನುಡಿಯಿಂದ)
27 ನಕ್ಷತ್ರಗಳಂತೆ, ಶ್ರೀ ಕೃಷ್ಣನ ಗೀತೆಯಲ್ಲಿ ಅಭಿವ್ಯಕ್ತವಾಗಿರುವ 27 ನಾಮಗಳಂತೆ, ವಿವೇಕ ಚಿಂತಾಮಣಿಯಲ್ಲಿ ನಿರೂಪಿತವಾಗಿರುವ 27 ಯೋಗಗಳಂತೆ, 27 ಸರ್ಗಗಳಿಂದ ಕೂಡಿರುವ ಗ್ರಂಥವೇ ಅದ್ಭುತ ರಾಮಾಯಣ. ಈ ಅದ್ಭುತರಾಮಾಯಣದ ಕಥೆಯ ಸೂಕ್ಷ್ಮ ಪರಿಚಯದೊಂದಿಗೆ ಬೇಲದಕೆರೆ ಸೂರ್ಯನಾರಾಯಣಶಾಸ್ತ್ರಿಗಳು ಕನ್ನಡ ಮತ್ತು ಸಂಸ್ಕೃತ ಉಭಯ ಭಾಷಾ ಪಾಂಡಿತ್ಯದಿಂದ 1946ರಲ್ಲಿ ಸಮರ್ಥವಾಗಿ ಅನುವಾದ ಮಾಡಿದ್ದರು. ಈಗ ಅದು ಮರುಮುದ್ರಣವನ್ನು ಕಾಣುತ್ತಿರುವುದು ಸುತ್ಯರ್ಹ.
ಈ ಗ್ರಂಥವು ನಾರಾಯಣ ನಮಸ್ಕಾರ, ವಾಲ್ಮೀಕಿ ವಂದನೆ, ರಾಮ ವಂದನೆ ಎಂಬ ಮೂರು ಮಂಗಳ ಶ್ಲೋಕಗಳಿಂದ ಪ್ರಾರಂಭವಾಗುತ್ತದೆ. ಭಾರದ್ವಾಜ ಹಾಗೂ ವಾಲ್ಮೀಕಿ ಸಂವಾದ ರೂಪದಿಂದ ಈ ಕೃತಿ ಪ್ರಾರಂಭವಾಗುತ್ತದೆ. ಭಾರದ್ವಾಜರು ವಾಲ್ಮೀಕಿಯನ್ನು ಪ್ರಶ್ನಿಸುತ್ತಾರೆ, “ದೇವಲೋಕದಲ್ಲಿ ಶತಕೋಟಿ ರಾಮಾಯಣ ಇದೆಯೆಂದು ಕೇಳಲ್ಪಟ್ಟಿರುವೆ. ಈ ಶತಕೋಟಿ ರಾಮಾಯಣದಲ್ಲಿ ಏನಿದೆ?” ಅದಕ್ಕೆ ಉತ್ತರವಾಗಿ ವಾಲ್ಮೀಕಿಗಳು ಹೇಳುತ್ತಾರೆ, “ಮನುಷ್ಯ ಲೋಕದಲ್ಲಿರುವ ರಾಮಾಯಣದಲ್ಲಿ ಮನುಷ್ಯರಿಗೆ ರಾಮಚರಿತ್ರೆಯ ವರ್ಣನೆಯಿದೆ. ಅಲ್ಲಿ ಸೀತೆಯ ಅನುಗುಣವಾದ ಮಹಿಮಾಸಾರವನ್ನು ಅತಿಶಯವಾಗಿ ಹೇಳಿಲ್ಲ. ಆದರೆ ಇಲ್ಲಿ ಸೀತೆಯು ಕಾಳಿಯ ರೂಪವನ್ನು ಧರಿಸಿರುವುದೇ ಅತಿಶಯ.”
ಮಹಾಮಹೋಪಾಧ್ಯಾಯ ಡಾ. ಎಸ್. ರಂಗನಾಥ್ (ಮುನ್ನುಡಿಯಿಂದ)
ಈ ಗ್ರಂಥವು ನಾರಾಯಣ ನಮಸ್ಕಾರ, ವಾಲ್ಮೀಕಿ ವಂದನೆ, ರಾಮ ವಂದನೆ ಎಂಬ ಮೂರು ಮಂಗಳ ಶ್ಲೋಕಗಳಿಂದ ಪ್ರಾರಂಭವಾಗುತ್ತದೆ. ಭಾರದ್ವಾಜ ಹಾಗೂ ವಾಲ್ಮೀಕಿ ಸಂವಾದ ರೂಪದಿಂದ ಈ ಕೃತಿ ಪ್ರಾರಂಭವಾಗುತ್ತದೆ. ಭಾರದ್ವಾಜರು ವಾಲ್ಮೀಕಿಯನ್ನು ಪ್ರಶ್ನಿಸುತ್ತಾರೆ, “ದೇವಲೋಕದಲ್ಲಿ ಶತಕೋಟಿ ರಾಮಾಯಣ ಇದೆಯೆಂದು ಕೇಳಲ್ಪಟ್ಟಿರುವೆ. ಈ ಶತಕೋಟಿ ರಾಮಾಯಣದಲ್ಲಿ ಏನಿದೆ?” ಅದಕ್ಕೆ ಉತ್ತರವಾಗಿ ವಾಲ್ಮೀಕಿಗಳು ಹೇಳುತ್ತಾರೆ, “ಮನುಷ್ಯ ಲೋಕದಲ್ಲಿರುವ ರಾಮಾಯಣದಲ್ಲಿ ಮನುಷ್ಯರಿಗೆ ರಾಮಚರಿತ್ರೆಯ ವರ್ಣನೆಯಿದೆ. ಅಲ್ಲಿ ಸೀತೆಯ ಅನುಗುಣವಾದ ಮಹಿಮಾಸಾರವನ್ನು ಅತಿಶಯವಾಗಿ ಹೇಳಿಲ್ಲ. ಆದರೆ ಇಲ್ಲಿ ಸೀತೆಯು ಕಾಳಿಯ ರೂಪವನ್ನು ಧರಿಸಿರುವುದೇ ಅತಿಶಯ.”
ಮಹಾಮಹೋಪಾಧ್ಯಾಯ ಡಾ. ಎಸ್. ರಂಗನಾಥ್ (ಮುನ್ನುಡಿಯಿಂದ)
$1.62
Original: $5.41
-70%ಅದ್ಭುತರಾಮಾಯಣಂ—
$5.41
$1.62Description
27 ನಕ್ಷತ್ರಗಳಂತೆ, ಶ್ರೀ ಕೃಷ್ಣನ ಗೀತೆಯಲ್ಲಿ ಅಭಿವ್ಯಕ್ತವಾಗಿರುವ 27 ನಾಮಗಳಂತೆ, ವಿವೇಕ ಚಿಂತಾಮಣಿಯಲ್ಲಿ ನಿರೂಪಿತವಾಗಿರುವ 27 ಯೋಗಗಳಂತೆ, 27 ಸರ್ಗಗಳಿಂದ ಕೂಡಿರುವ ಗ್ರಂಥವೇ ಅದ್ಭುತ ರಾಮಾಯಣ. ಈ ಅದ್ಭುತರಾಮಾಯಣದ ಕಥೆಯ ಸೂಕ್ಷ್ಮ ಪರಿಚಯದೊಂದಿಗೆ ಬೇಲದಕೆರೆ ಸೂರ್ಯನಾರಾಯಣಶಾಸ್ತ್ರಿಗಳು ಕನ್ನಡ ಮತ್ತು ಸಂಸ್ಕೃತ ಉಭಯ ಭಾಷಾ ಪಾಂಡಿತ್ಯದಿಂದ 1946ರಲ್ಲಿ ಸಮರ್ಥವಾಗಿ ಅನುವಾದ ಮಾಡಿದ್ದರು. ಈಗ ಅದು ಮರುಮುದ್ರಣವನ್ನು ಕಾಣುತ್ತಿರುವುದು ಸುತ್ಯರ್ಹ.
ಈ ಗ್ರಂಥವು ನಾರಾಯಣ ನಮಸ್ಕಾರ, ವಾಲ್ಮೀಕಿ ವಂದನೆ, ರಾಮ ವಂದನೆ ಎಂಬ ಮೂರು ಮಂಗಳ ಶ್ಲೋಕಗಳಿಂದ ಪ್ರಾರಂಭವಾಗುತ್ತದೆ. ಭಾರದ್ವಾಜ ಹಾಗೂ ವಾಲ್ಮೀಕಿ ಸಂವಾದ ರೂಪದಿಂದ ಈ ಕೃತಿ ಪ್ರಾರಂಭವಾಗುತ್ತದೆ. ಭಾರದ್ವಾಜರು ವಾಲ್ಮೀಕಿಯನ್ನು ಪ್ರಶ್ನಿಸುತ್ತಾರೆ, “ದೇವಲೋಕದಲ್ಲಿ ಶತಕೋಟಿ ರಾಮಾಯಣ ಇದೆಯೆಂದು ಕೇಳಲ್ಪಟ್ಟಿರುವೆ. ಈ ಶತಕೋಟಿ ರಾಮಾಯಣದಲ್ಲಿ ಏನಿದೆ?” ಅದಕ್ಕೆ ಉತ್ತರವಾಗಿ ವಾಲ್ಮೀಕಿಗಳು ಹೇಳುತ್ತಾರೆ, “ಮನುಷ್ಯ ಲೋಕದಲ್ಲಿರುವ ರಾಮಾಯಣದಲ್ಲಿ ಮನುಷ್ಯರಿಗೆ ರಾಮಚರಿತ್ರೆಯ ವರ್ಣನೆಯಿದೆ. ಅಲ್ಲಿ ಸೀತೆಯ ಅನುಗುಣವಾದ ಮಹಿಮಾಸಾರವನ್ನು ಅತಿಶಯವಾಗಿ ಹೇಳಿಲ್ಲ. ಆದರೆ ಇಲ್ಲಿ ಸೀತೆಯು ಕಾಳಿಯ ರೂಪವನ್ನು ಧರಿಸಿರುವುದೇ ಅತಿಶಯ.”
ಮಹಾಮಹೋಪಾಧ್ಯಾಯ ಡಾ. ಎಸ್. ರಂಗನಾಥ್ (ಮುನ್ನುಡಿಯಿಂದ)
ಈ ಗ್ರಂಥವು ನಾರಾಯಣ ನಮಸ್ಕಾರ, ವಾಲ್ಮೀಕಿ ವಂದನೆ, ರಾಮ ವಂದನೆ ಎಂಬ ಮೂರು ಮಂಗಳ ಶ್ಲೋಕಗಳಿಂದ ಪ್ರಾರಂಭವಾಗುತ್ತದೆ. ಭಾರದ್ವಾಜ ಹಾಗೂ ವಾಲ್ಮೀಕಿ ಸಂವಾದ ರೂಪದಿಂದ ಈ ಕೃತಿ ಪ್ರಾರಂಭವಾಗುತ್ತದೆ. ಭಾರದ್ವಾಜರು ವಾಲ್ಮೀಕಿಯನ್ನು ಪ್ರಶ್ನಿಸುತ್ತಾರೆ, “ದೇವಲೋಕದಲ್ಲಿ ಶತಕೋಟಿ ರಾಮಾಯಣ ಇದೆಯೆಂದು ಕೇಳಲ್ಪಟ್ಟಿರುವೆ. ಈ ಶತಕೋಟಿ ರಾಮಾಯಣದಲ್ಲಿ ಏನಿದೆ?” ಅದಕ್ಕೆ ಉತ್ತರವಾಗಿ ವಾಲ್ಮೀಕಿಗಳು ಹೇಳುತ್ತಾರೆ, “ಮನುಷ್ಯ ಲೋಕದಲ್ಲಿರುವ ರಾಮಾಯಣದಲ್ಲಿ ಮನುಷ್ಯರಿಗೆ ರಾಮಚರಿತ್ರೆಯ ವರ್ಣನೆಯಿದೆ. ಅಲ್ಲಿ ಸೀತೆಯ ಅನುಗುಣವಾದ ಮಹಿಮಾಸಾರವನ್ನು ಅತಿಶಯವಾಗಿ ಹೇಳಿಲ್ಲ. ಆದರೆ ಇಲ್ಲಿ ಸೀತೆಯು ಕಾಳಿಯ ರೂಪವನ್ನು ಧರಿಸಿರುವುದೇ ಅತಿಶಯ.”
ಮಹಾಮಹೋಪಾಧ್ಯಾಯ ಡಾ. ಎಸ್. ರಂಗನಾಥ್ (ಮುನ್ನುಡಿಯಿಂದ)











