HomeStore

ಆಸೆಗಳು ಕನಸಾಗಿ ಬದಲಾಗಲಿ

Product image 1

ಆಸೆಗಳು ಕನಸಾಗಿ ಬದಲಾಗಲಿ

ಅವನ್ಯಾರೋ ಈ ಬದುಕಿನಲ್ಲಿ ನಮಗಿಂತ ಹೆಚ್ಚಿನದ್ದನ್ನು ಸಾಧಿಸುತ್ತಾರೆ ಎಂದರೆ ನಮಗೇಕೆ ಅದು ಸಾಧ್ಯವಾಗುವುದಿಲ್ಲ? ನಾವೆಲ್ಲಿ ಸೋಲುತ್ತಿದ್ದೇವೆ? ಎನ್ನುವ ಪ್ರಶ್ನೆಯನ್ನೇನೋ ನಾವು ಹಾಕಿಕೊಳ್ಳುತ್ತೇವೆ. ಆದರೆ ಉತ್ತರ ಸಿಕ್ಕದೇ ಬದುಕಿನುದ್ದಕ್ಕೂ ಸೋಲುತ್ತಿರುತ್ತೇವೆ.

ಹೀಗೆ ಸೋತವರು ಓದಬೇಕಾದ ಪುಸ್ತಕ 'ಆಸೆಗಳು ಕನಸಾಗಿ ಬದಲಾಗಲಿ', ಈ ಪುಸ್ತಕದಲ್ಲಿ ಲೇಖಕ ಮಧುಕರ್ ಬಳ್ಳೂರ್ ಅವರು ಗೆಲುವಿಗಾಗಿ ನಮ್ಮ ವ್ಯಕ್ತಿತ್ವವನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಮತ್ತು ಹೀಗೆ ಬದಲಾಯಿಸಿಕೊಳ್ಳುವ ಸುಲಭದ ದಾರಿಗಳು ಯಾವುದು, ನಮ್ಮೊಳಗೆ ಇರುವ ಆ ದಾರಿಗಳನ್ನು ನಾವು ಕಂಡುಕೊಳ್ಳುವುದು ಹೇಗೆ ಎನ್ನುವುದನ್ನು ಆತ್ಮೀಯ ಶೈಲಿಯ ಲೇಖನಗಳ ಮೂಲಕ ವಿವರಿಸಿದ್ದಾರೆ.

ನಮ್ಮ ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಮೂಲಕ ಇರುವ ಮಿತಿಯಲ್ಲೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ನಾವು ನಮ್ಮ ಸಂಸ್ಥೆಯ ಪ್ರಕಾಶನ ವಿಭಾಗದಿಂದ ಈ ಹೊಸ ಪುಸ್ತಕವನ್ನು ಹೊರತಂದಿದ್ದೇವೆ. ಎಂದಿನಂತೆ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ ನಾವಿದ್ದೇವೆ.

-ಗಣೇಶ ಕೆ. ಕಾರ್ಯದರ್ಶಿ,

ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ (ರಿ),
ಅವನ್ಯಾರೋ ಈ ಬದುಕಿನಲ್ಲಿ ನಮಗಿಂತ ಹೆಚ್ಚಿನದ್ದನ್ನು ಸಾಧಿಸುತ್ತಾರೆ ಎಂದರೆ ನಮಗೇಕೆ ಅದು ಸಾಧ್ಯವಾಗುವುದಿಲ್ಲ? ನಾವೆಲ್ಲಿ ಸೋಲುತ್ತಿದ್ದೇವೆ? ಎನ್ನುವ ಪ್ರಶ್ನೆಯನ್ನೇನೋ ನಾವು ಹಾಕಿಕೊಳ್ಳುತ್ತೇವೆ. ಆದರೆ ಉತ್ತರ ಸಿಕ್ಕದೇ ಬದುಕಿನುದ್ದಕ್ಕೂ ಸೋಲುತ್ತಿರುತ್ತೇವೆ.

ಹೀಗೆ ಸೋತವರು ಓದಬೇಕಾದ ಪುಸ್ತಕ 'ಆಸೆಗಳು ಕನಸಾಗಿ ಬದಲಾಗಲಿ', ಈ ಪುಸ್ತಕದಲ್ಲಿ ಲೇಖಕ ಮಧುಕರ್ ಬಳ್ಳೂರ್ ಅವರು ಗೆಲುವಿಗಾಗಿ ನಮ್ಮ ವ್ಯಕ್ತಿತ್ವವನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಮತ್ತು ಹೀಗೆ ಬದಲಾಯಿಸಿಕೊಳ್ಳುವ ಸುಲಭದ ದಾರಿಗಳು ಯಾವುದು, ನಮ್ಮೊಳಗೆ ಇರುವ ಆ ದಾರಿಗಳನ್ನು ನಾವು ಕಂಡುಕೊಳ್ಳುವುದು ಹೇಗೆ ಎನ್ನುವುದನ್ನು ಆತ್ಮೀಯ ಶೈಲಿಯ ಲೇಖನಗಳ ಮೂಲಕ ವಿವರಿಸಿದ್ದಾರೆ.

ನಮ್ಮ ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಮೂಲಕ ಇರುವ ಮಿತಿಯಲ್ಲೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ನಾವು ನಮ್ಮ ಸಂಸ್ಥೆಯ ಪ್ರಕಾಶನ ವಿಭಾಗದಿಂದ ಈ ಹೊಸ ಪುಸ್ತಕವನ್ನು ಹೊರತಂದಿದ್ದೇವೆ. ಎಂದಿನಂತೆ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ ನಾವಿದ್ದೇವೆ.

-ಗಣೇಶ ಕೆ. ಕಾರ್ಯದರ್ಶಿ,

ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ (ರಿ),
$0.49

Original: $1.62

-70%
ಆಸೆಗಳು ಕನಸಾಗಿ ಬದಲಾಗಲಿ

$1.62

$0.49

Description

ಅವನ್ಯಾರೋ ಈ ಬದುಕಿನಲ್ಲಿ ನಮಗಿಂತ ಹೆಚ್ಚಿನದ್ದನ್ನು ಸಾಧಿಸುತ್ತಾರೆ ಎಂದರೆ ನಮಗೇಕೆ ಅದು ಸಾಧ್ಯವಾಗುವುದಿಲ್ಲ? ನಾವೆಲ್ಲಿ ಸೋಲುತ್ತಿದ್ದೇವೆ? ಎನ್ನುವ ಪ್ರಶ್ನೆಯನ್ನೇನೋ ನಾವು ಹಾಕಿಕೊಳ್ಳುತ್ತೇವೆ. ಆದರೆ ಉತ್ತರ ಸಿಕ್ಕದೇ ಬದುಕಿನುದ್ದಕ್ಕೂ ಸೋಲುತ್ತಿರುತ್ತೇವೆ.

ಹೀಗೆ ಸೋತವರು ಓದಬೇಕಾದ ಪುಸ್ತಕ 'ಆಸೆಗಳು ಕನಸಾಗಿ ಬದಲಾಗಲಿ', ಈ ಪುಸ್ತಕದಲ್ಲಿ ಲೇಖಕ ಮಧುಕರ್ ಬಳ್ಳೂರ್ ಅವರು ಗೆಲುವಿಗಾಗಿ ನಮ್ಮ ವ್ಯಕ್ತಿತ್ವವನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಮತ್ತು ಹೀಗೆ ಬದಲಾಯಿಸಿಕೊಳ್ಳುವ ಸುಲಭದ ದಾರಿಗಳು ಯಾವುದು, ನಮ್ಮೊಳಗೆ ಇರುವ ಆ ದಾರಿಗಳನ್ನು ನಾವು ಕಂಡುಕೊಳ್ಳುವುದು ಹೇಗೆ ಎನ್ನುವುದನ್ನು ಆತ್ಮೀಯ ಶೈಲಿಯ ಲೇಖನಗಳ ಮೂಲಕ ವಿವರಿಸಿದ್ದಾರೆ.

ನಮ್ಮ ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಮೂಲಕ ಇರುವ ಮಿತಿಯಲ್ಲೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ನಾವು ನಮ್ಮ ಸಂಸ್ಥೆಯ ಪ್ರಕಾಶನ ವಿಭಾಗದಿಂದ ಈ ಹೊಸ ಪುಸ್ತಕವನ್ನು ಹೊರತಂದಿದ್ದೇವೆ. ಎಂದಿನಂತೆ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ ನಾವಿದ್ದೇವೆ.

-ಗಣೇಶ ಕೆ. ಕಾರ್ಯದರ್ಶಿ,

ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ (ರಿ),

You may also like

NEW
Thumbnail 1

ಮುದ್ದೆ ಗಂಟು

$2.16

NEW
Thumbnail 1

ಪಂಪ ಭಾರತ ಓದು

$1.51

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

-70%NEW
Thumbnail 1Thumbnail 2

ಅಂಕಗಣಿತ

$0.81

$0.24

NEW
Thumbnail 1

ಏನು ...? ಗಣಿತ ಅಂದ್ರಾ...?

$1.35